Best 10 Guava Health Benefits Kannada / 2 ಸೀಬೆ ( ಪೇರಲೆ ) ಹಣ್ಣು ಎಲೆಯ ನೀರು ದಿನಾಲೂ

ಪೇರು ಎಲೆಯ ಆರೋಗ್ಯ ಲಾಭಗಳು: ದಕ್ಷಿಣ ಕರ್ನಾಟಕದ ಚೇಪೆಕಾಯಿ ಎಲೆಯ ಅದ್ಭುತ ಗುಣಗಳು Guava Health Benefits Kannada / ಪೇರು ಎಲೆ, ಇದನ್ನು ದಕ್ಷಿಣ ಕರ್ನಾಟಕದಲ್ಲಿ “ಚೇಪೆಕಾಯಿ ಎಲೆ” ಎಂದೂ ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಇದನ್ನು “ಗುವಾ ಎಲೆ” ಅಥವಾ “ಕರಿಬೇವು ಎಲೆ” ಎಂದು ಕರೆಯಲಾಗುತ್ತದೆ. ಈ ಎಲೆ ಮತ್ತು ಅದರ ಹಣ್ಣುಗಳು ಆರೋಗ್ಯಕ್ಕೆ ಅತ್ಯಂತ ಉತ್ತಮವಾದವುಗಳು. ಇದು ಶರೀರದ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಎಲೆಯಲ್ಲೂ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಈ ಎಲೆಯನ್ನು ಸರಿಯಾಗಿ ಬಳಸಿದರೆ, … Read more

ನೆನೆಸಿದ ಬಾದಾಮಿ 21 ದಿನಗಳ ನಂತರ..!

Nenesida Badami / ಬಾದಾಮಿ, ಇದೊಂದು ಮಧುರ ರಸವನ್ನು ಹೊಂದಿರುವ, ಮಧುರ ವಿಪಾಕವನ್ನು ಹೊಂದಿರುವ, ವಾತದೋಷಗಳಿಗೆ ದಿವ್ಯ ಔಷಧಿಯಾಗಿ ಕಾರ್ಯನಿರ್ವಹಿಸುವ ಅದ್ಭುತ ಆಹಾರ. ಇದು ಪಿತ್ತ ಮತ್ತು ಕಫ ಪ್ರಕೃತಿಯವರಿಗೆ ಸೂಕ್ತವಲ್ಲದಿದ್ದರೂ, ವಾತ ಪ್ರಕೃತಿಯವರಿಗೆ ಇದು ಸರ್ವಶ್ರೇಷ್ಠವಾದ ಔಷಧಿಯಾಗಿ ಕೆಲಸ ಮಾಡುತ್ತದೆ. ಬಾದಾಮಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಲಭಿಸುತ್ತವೆ. ಇದರ ಪೋಷಕಾಂಶಗಳು ಮತ್ತು ಗುಣಧರ್ಮಗಳನ್ನು ತಿಳಿದುಕೊಂಡು ಸೇವಿಸಿದರೆ, ಇದರ ಪರಿಪೂರ್ಣ ಲಾಭವನ್ನು ಪಡೆಯಲು ಸಾಧ್ಯ. ಬಾದಾಮಿಯ ಪೋಷಕಾಂಶಗಳು ಬಾದಾಮಿಯು ಪ್ರೋಟೀನ್, ಫೈಬರ್, ವಿಟಮಿನ್ ಇ, … Read more

5 min ದಲ್ಲಿ ಆಹಾರ ಜೀರ್ಣ ಇದನ್ನು ತಿಂದ್ರೆ / jirna kriye in kannada

ಜೀರ್ಣಶಕ್ತಿ ಮನುಷ್ಯನ ಆರೋಗ್ಯದ ಮೂಲ ಶಕ್ತಿ. ಯಾರಿಗೆ ಜೀರ್ಣಶಕ್ತಿ ಚೆನ್ನಾಗಿರುತ್ತದೋ, ಅವರಿಗೆ ಯಾವುದೇ ರೋಗಗಳು ಬರುವುದು ಕಷ್ಟ. ನೂರು ವರ್ಷ ಆರೋಗ್ಯವಾಗಿ ಬದುಕಲು ಜೀರ್ಣಶಕ್ತಿ ಅತ್ಯಂತ ಮುಖ್ಯ. ಆದರೆ, jirna kriye in kannada / ಜೀರ್ಣಶಕ್ತಿ ಕುಗ್ಗಿದರೆ, ಅದನ್ನು “ಅಗ್ನಿ ಮಂದ” ಎಂದು ಕರೆಯಲಾಗುತ್ತದೆ. ಇದು ಮನುಷ್ಯನ ಆರೋಗ್ಯವನ್ನು ಕ್ಷೀಣಿಸುತ್ತದೆ ಮತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಪದ್ಧತಿ ಮತ್ತು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಜೀರ್ಣಶಕ್ತಿ ಕುಗ್ಗಲು ಕಾರಣಗಳು / … Read more

Best 5 Varicose Veins Tips ವೆರಿಕೋಸ್ ವೇನ್ಸ್: ಮಾಹಿತಿ ಮತ್ತು ಪರಿಹಾರ ಮಾರ್ಗಗಳು

ವೆರಿಕೋಸ್ ವೇನ್ಸ್: ವಿವರಣೆ ಮತ್ತು ಕಾರಣಗಳು ( Varicose Veins ) ವೆರಿಕೋಸ್ ವೇನ್ಸ್ ಅಥವಾ ಕಾಲಲ್ಲಿ ಉಬ್ಬಿರುವ ನರ / ರಕ್ತನಾಳ ಎಂಬುದು ರಕ್ತದ ಸರಣಿಯ ವೈಶಿಷ್ಟ್ಯವಾದ ರೋಗವಾಗಿದ್ದು, ಶರೀರದ ವಿಶೇಷವಾಗಿ ಕಾಲುಗಳಲ್ಲಿ ಮತ್ತು ಕೆಲವೊಮ್ಮೆ ಇತರ ಭಾಗಗಳಲ್ಲಿ ರಕ್ತನಾಳಗಳು ವಿಪರೀತವಾಗಿ ಉದ್ದಗೊಳ್ಳುತ್ತವೆ ಮತ್ತು ರಕ್ತನಾಳಗಳಲ್ಲಿ ಬಾವು ಕಾಣುತ್ತೆ. ಇದರಿಂದಾಗಿ ತಿರುವು, ಉಬ್ಬು ಮತ್ತು ನೋವು ಉಂಟುಮಾಡುತ್ತದೆ. “ವೆರಿಕೋಸ್ ವೇನ್ಸ್: ಕಾರಣಗಳು, ಲಕ್ಷಣಗಳು ಮತ್ತು ಆರೋಗ್ಯಕರ ಪರಿಹಾರಗಳು” ಸಾಧಾರಣ ಕಾರಣಗಳು: ( Varicose Veins ) … Read more

ಕರುಳನ್ನು ಶುದ್ಧವಾಗಿಡಲು 3 ವಿಧಾನಗಳು

ಇಂದಿನ ಸಂಚಿಕೆಯಲ್ಲಿ, Karulu Shuddhi / ಕರುಳಿಗೆ ಅಂಟಿದ ಮಲ ಸ್ವಚ್ಛ ಮಾಡುವ ವಿಧಾನ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಒಂದು ಅದ್ಭುತವಾದ ಜ್ಯೂಸ್ ಈ ಕುರಿತಾಗಿ ಮಾಹಿತಿಗಳನ್ನು ನೋಡೋಣ. Karulu Shuddhi / ಕಾರಣಗಳು? ಮಲಬದ್ಧತೆಯ ಸಮಸ್ಯೆ ಬರುವುದಕ್ಕೆ ಪ್ರಧಾನವಾದ ಕಾರಣ ಯಾವುದು ಎಂದರೆ? ಅಜೀರ್ಣ, ನಿದ್ರಾಹೀನತೆ, ಹೆಚ್ಚಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ಸ್ ಗಳನ್ನು ಸೇವನೆ ಮಾಡುವುದು, ಅಕಾಲಿಕ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ತಡವಾಗಿ ಎಳುವ ಅಭ್ಯಾಸದಿಂದ, ವಾತ ವಿಕಾರ … Read more

ಅನ್ನ ಊಟ ಮಾಡುವ ಮೊದಲು ನೋಡಿ..!

ಅನ್ನಂ ಭವತಿ ಭೂತಾನಿ ಸೂತ್ರ ಸ್ಥಾನ 25ನೇ ಅಧ್ಯಯನದ ಪ್ರಕಾರ (ಅನ್ನಂ ಭವತಿ ಭೂತಾನಿ) ಅಂದರೆ, (ಅನ್ನಂ ಬ್ರಹ್ಮ) ಅನ್ನಕ್ಕೆ ಬ್ರಹ್ಮಾಂತ ಏಕೆ ಕರೆದರು? White Rice is Good or Bad / ಅನ್ನ ಎಂದರೆ ಅಕ್ಕಿಯಿಂದ ಮಾಡುವಂತಹ ಅನ್ನ ಅಷ್ಟೇ ಅಲ್ಲ. ನಾವು ಏನೆಲ್ಲಾ ಆಹಾರಗಳನ್ನು ಉಪಯೋಗ ಮಾಡುತ್ತೇವೆಯೋ, ಅವೆಲ್ಲವೂ ಕೂಡ ಅನ್ನ. ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೋಡೋಣ. White Rice is Good or Bad / ಅನ್ನಕ್ಕೆ ಬ್ರಹ್ಮ … Read more

ಘಾಟ್ ರಸ್ತೆಗಳಲ್ಲಿ ವಾಂತಿ ಆಗುತ್ತಾ? ತಲೆಸುತ್ತು ಆಗತ್ತಾ.?

ಇಂದಿನ ಸಂಚಿಕೆಯಲ್ಲಿ, ಬಸ್ಸಿನಲ್ಲಿ ಕಾರುಗಳಲ್ಲಿ ಪ್ರವಾಸ ಮಾಡಬೇಕಾದರೆ Vomiting Mane Maddu / ವಾಂತಿಯಾಗುತ್ತದೆ. ಆ ಮೇಲೆ ಜನನಿ ಬೀಡ ಪ್ರದೇಶಗಳಲ್ಲಿ ಮಾಲ್ಗಳಲ್ಲಿ ಹೋದರೆ, ವಾಂತಿ ಬಂದಂತೆ ಆಗುತ್ತದೆ. ಬ್ಯಾಂಕುಗಳಲ್ಲಿ ಎಸಿ ಬೋಂಡಾ, ಬಜ್ಜಿ, ಎಲ್ಲಾ ತರಹದ ಖಾದ್ಯ ಪದಾರ್ಥಗಳನ್ನು ತಂದು ಮುಂದೆ ಇಟ್ಟರೂ ಕೂಡ, ಅವುಗಳನ್ನು ತಿನ್ನಬೇಕು ಎನಿಸುತ್ತದೆ ಆದರೆ ವಾಂತಿ ಬಂದಂತೆ ಆಗುವುದರಿಂದ ಅವುಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಎಂಬ ವಿಷಯವಾಗಿ ಇಂದಿನ ಸಂಚಿಕೆಯಲ್ಲಿ ಮಾಹಿತಿಯನ್ನು ನೋಡೋಣ. Vomiting Mane … Read more

ಹಾಲಿನಿಂದ ಕೆನೆ ತೆಗೆಯುವ ಸುಲಭ ವಿಧಾನ..! 

ಇಂದಿನ ಸಂಚಿಕೆಯಲ್ಲಿ ಹಾಲಿನ ಕೆನೆ ತೆಗೆಯುವ ಸುಲಭ ವಿಧಾನ / kene maduva vidhana ಈ ಕುರಿತು ಮಾಹಿತಿಯನ್ನು ನೋಡೋಣ. ( ಕ್ಷೀರ ) ಎಂದರೆ ಹಾಲು. ಇಂದಿನ ದಿನಮಾನಗಳಲ್ಲಿ ಸೋಶಿಯಲ್ ಮೀಡಿಯಾಗಳಲ್ಲಿ ಹಾಲು ಹಾಗೆ, ಹಾಲು ಹೀಗೆ, ಹಾಲು ವಿಷ, ಅಂತ ಏನೇನೋ ಸುಳ್ಳು ಸುದ್ದಿಯನ್ನು ಹರಡುತ್ತಾರೆ. ಆದರೆ ನಾವು ಹೇಳುತ್ತೇವೆ ಹಾಲು ಅಮೃತ. ಹಾಲಿನ ವಿನಹ ನಾವು ಆಯುರ್ವೇದ ಔಷಧಿಗಳನ್ನು ಹೇಗೆ ತಯಾರಿಸುವುದು? ಕಲ್ಪನೆ ಮಾಡಿಕೊಳ್ಳಲು ಕೂಡ ಅಸಾಧ್ಯ. ಯುಗಯುಗಗಳಿಂದ ಕ್ಷೀರ ಅಮೃತ ಅದು … Read more

ಆಪರೇಷನ್ ಮಾಡಿಸದೆ ಮೂಲವ್ಯಾಧಿ 21 ದಿನದಲ್ಲಿ ಮಂಗಮಾಯ..!

ಇಂದಿನ ಸಂಚಿಕೆಯಲ್ಲಿ, Mulavyadi / ಮೂಲವ್ಯಾಧಿ ಸಮಸ್ಯೆಯನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು? ಈ ಕುರಿತಾಗಿ ಇರುವಂತಹ ಮಾಹಿತಿಗಳನ್ನು ನೋಡೋಣ. Mulavyadi / ಮೂಲವ್ಯಾಧಿಯಲ್ಲಿ ಹಲವಾರು ಪ್ರಕಾರಗಳಿವೆ. Piles, fistula , Fissure , Bhagandar, ಹೀಗೆ ಹಲವಾರು ರೀತಿಯಮೂಲವ್ಯಾಧಿ ಸಮಸ್ಯೆಗಳು ಬರುತ್ತವೆ. fistula ಈ ಸಮಸ್ಯೆ ನಿವಾರಣೆ ಆಗುವುದು ಸ್ವಲ್ಪ ಕಷ್ಟ. Fissure Piles Bhagandar ಈ ಸಮಸ್ಯೆಗಳು ಬೇಗ ನಿವಾರಣೆಯಾಗುತ್ತವೆ. ಏಕೆಂದರೆ? fistula ದಲ್ಲಿ infection ಒಳಗೆ ಹೋಗಿರುತ್ತದೆ. ಆಳವಾಗಿ ಗುದದ್ವಾರದ ಒಳಗಡೆ ಒಂದು ತರಹ … Read more

ಜಗತ್ತಿನ No – 1 ಚಿಕಿತ್ಸೆ ಮೂಗಿಗೆ 2 ಹನಿ ತುಪ್ಪ

ಇಂದಿನ ಸಂಚಿಕೆಯಲ್ಲಿ, Ghee in Nose / ಮೂಗಿಗೆ ಎಣ್ಣೆ ಅಥವಾ ತುಪ್ಪ ಹಾಕುವುದರಿಂದ ಆಗುವ ಆರೋಗ್ಯದ ಲಾಭಗಳು ಈ ಕುರಿತಾಗಿ ಮಾಹಿತಿಯನ್ನು ನೋಡೋಣ. ಆಯುರ್ವೇದ ಚಿಕಿತ್ಸೆ ಶಾಸ್ತ್ರದಲ್ಲಿ ಇದಕ್ಕೆ ನಾಸ್ಯಕರ್ಮ ಎನ್ನುತ್ತಾರೆ. ಮೂಗಿಗೆ ಎಣ್ಣೆ ಆಗಿರಬಹುದು Ghee in Nose / ತುಪ್ಪ ಆಗಿರಬಹುದು, ಹೇಗೆ ಹಾಕಬೇಕು? ಯಾವಾಗ ಹಾಕಬೇಕು? ಇದರಿಂದ ಯಾವ ಯಾವ ಲಾಭಗಳು ಆಗುತ್ತವೆ? ಇವೆಲ್ಲವುಗಳ ಬಗ್ಗೆ ಮಾಹಿತಿ ನೋಡೋಣ. ನಮ್ಮ ಜೀವನದಲ್ಲಿ ನಮ್ಮ ದೈಹಿಕವಾಗಿರುವಂತಹ ಮಾನಸಿಕವಾಗಿ ಇರುವಂತಹ ಆರೋಗ್ಯಕ್ಕೆ ಮೆದುಳು ಒಂದು … Read more