ಕೂದಲು ನಮ್ಮ ದೇಹದ ಪ್ರಮುಖ ಭಾಗವಾಗಿದೆ, ಮತ್ತು ತಲೆಯ ರಕ್ಷಣೆಯಲ್ಲಿ ಇದು ಮಹತ್ವಪೂರ್ಣ ಪಾತ್ರ ವಹಿಸುತ್ತದೆ. Hair Loss Kannada / ಕೂದಲು ತಲೆಯನ್ನು ಬಿಸಿಲು, ಧೂಳು ಮತ್ತು ಇತರ ಹಾನಿಕಾರಕ ಪರಿಸರ ಅಂಶಗಳಿಂದ ರಕ್ಷಿಸುತ್ತದೆ. ಇದಲ್ಲದೆ, ಕೂದಲು ನಮ್ಮ ಸೌಂದರ್ಯ ಮತ್ತು ವ್ಯಕ್ತಿತ್ವದ ಪ್ರತೀಕವಾಗಿಯೂ ಕಾರ್ಯನಿರ್ವಹಿಸುತ್ತದೆ. ಆದರೆ, ಕೂದಲಿನ ಸರಿಯಾದ ಆರೈಕೆ ಇಲ್ಲದಿದ್ದರೆ, ಅದು ಸಮಸ್ಯೆಗಳಿಗೆ ಕಾರಣವಾಗಬಹುದು. ಕೂದಲು ಒಣಗುವುದು, ಒಡೆಯುವುದು ಅಥವಾ ಉದುರುವಂತಹ ಸಮಸ್ಯೆಗಳು ಸಾಮಾನ್ಯವಾಗಿ ಕಾಣಿಸುತ್ತವೆ. ಇಂತಹ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪರಿಣಾಮಕಾರಿ ಮನೆಮದ್ದುಗಳನ್ನು ಇಲ್ಲಿ ನೋಡೋಣ. ಕೂದಲಿನ ಆರೈಕೆಗೆ ಮನೆಯಲ್ಲಿ ತಯಾರಿಸಬಹುದಾದ ಎಣ್ಣೆ ಬಳಸುವುದು ಬಹಳ ಪುರಾತನ ಪದ್ಧತಿ. ಆದರೆ, ಇಂದಿನ ಮಾರ್ಕೆಟ್ನಲ್ಲಿ ದೊರಕುವ ಎಣ್ಣೆಗಳಲ್ಲಿ ಹಲವಾರು ರಾಸಾಯನಿಕಗಳು ಸೇರಿರುತ್ತವೆ, ಇದು ಕೂದಲಿಗೆ ಹಾನಿಕಾರಕವಾಗಬಹುದು. ಆದ್ದರಿಂದ, ಮನೆಯಲ್ಲೇ ನೈಸರ್ಗಿಕವಾಗಿ ತಯಾರಿಸಿದ ಎಣ್ಣೆ ಬಳಸುವುದು ಉತ್ತಮ. ಇದರಿಂದ ಕೂದಲು ದಪ್ಪವಾಗುತ್ತದೆ, ಹೊಳಪು ಬರುತ್ತದೆ, ಮತ್ತು ಬುಡ ಗಟ್ಟಿಯಾಗುತ್ತದೆ. Hair Loss Kannada / ಮನೆಯಲ್ಲಿ…
Author: Basavaraj
ಪೇರು ಎಲೆಯ ಆರೋಗ್ಯ ಲಾಭಗಳು: ದಕ್ಷಿಣ ಕರ್ನಾಟಕದ ಚೇಪೆಕಾಯಿ ಎಲೆಯ ಅದ್ಭುತ ಗುಣಗಳು Guava Health Benefits Kannada / ಪೇರು ಎಲೆ, ಇದನ್ನು ದಕ್ಷಿಣ ಕರ್ನಾಟಕದಲ್ಲಿ “ಚೇಪೆಕಾಯಿ ಎಲೆ” ಎಂದೂ ಕರೆಯುತ್ತಾರೆ. ಇಂಗ್ಲಿಷ್ನಲ್ಲಿ ಇದನ್ನು “ಗುವಾ ಎಲೆ” ಅಥವಾ “ಕರಿಬೇವು ಎಲೆ” ಎಂದು ಕರೆಯಲಾಗುತ್ತದೆ. ಈ ಎಲೆ ಮತ್ತು ಅದರ ಹಣ್ಣುಗಳು ಆರೋಗ್ಯಕ್ಕೆ ಅತ್ಯಂತ ಉತ್ತಮವಾದವುಗಳು. ಇದು ಶರೀರದ ಶಕ್ತಿಯನ್ನು ಹೆಚ್ಚಿಸುವುದರ ಜೊತೆಗೆ, ಎಲೆಯಲ್ಲೂ ಅದ್ಭುತ ಔಷಧೀಯ ಗುಣಗಳನ್ನು ಹೊಂದಿದೆ. ಈ ಎಲೆಯನ್ನು ಸರಿಯಾಗಿ ಬಳಸಿದರೆ, ಅನೇಕ ಆರೋಗ್ಯ ಸಮಸ್ಯೆಗಳಿಗೆ ಪರಿಹಾರವಾಗಬಹುದು. ಪೇರು ಎಲೆಯು ನಮ್ಮ ದೈನಂದಿನ ಜೀವನದಲ್ಲಿ ಸುಲಭವಾಗಿ ದೊರಕುವ ಒಂದು ಸಸ್ಯವಾಗಿದೆ, ಮತ್ತು ಇದರ ಔಷಧೀಯ ಗುಣಗಳು ಅನೇಕ ರೋಗಗಳನ್ನು ನಿವಾರಿಸಲು ಸಹಾಯಕವಾಗಿವೆ. ಪೇರು ಎಲೆಯ ಪೋಷಕಾಂಶಗಳು ಮತ್ತು ಔಷಧೀಯ ಗುಣಗಳು / Guava Health Benefits Kannada ಪೇರು ಎಲೆಯು ವಿಟಮಿನ್ ಬಿ ಮತ್ತು ವಿಟಮಿನ್ ಸಿ ಯಿಂದ ಸಮೃದ್ಧವಾಗಿದೆ. ಇದು ನಮ್ಮ ನರಗಳ ಶಕ್ತಿಯನ್ನು…
Nenesida Badami / ಬಾದಾಮಿ, ಇದೊಂದು ಮಧುರ ರಸವನ್ನು ಹೊಂದಿರುವ, ಮಧುರ ವಿಪಾಕವನ್ನು ಹೊಂದಿರುವ, ವಾತದೋಷಗಳಿಗೆ ದಿವ್ಯ ಔಷಧಿಯಾಗಿ ಕಾರ್ಯನಿರ್ವಹಿಸುವ ಅದ್ಭುತ ಆಹಾರ. ಇದು ಪಿತ್ತ ಮತ್ತು ಕಫ ಪ್ರಕೃತಿಯವರಿಗೆ ಸೂಕ್ತವಲ್ಲದಿದ್ದರೂ, ವಾತ ಪ್ರಕೃತಿಯವರಿಗೆ ಇದು ಸರ್ವಶ್ರೇಷ್ಠವಾದ ಔಷಧಿಯಾಗಿ ಕೆಲಸ ಮಾಡುತ್ತದೆ. ಬಾದಾಮಿಯನ್ನು ಸೇವಿಸುವುದರಿಂದ ನಮ್ಮ ಆರೋಗ್ಯಕ್ಕೆ ಹಲವಾರು ಲಾಭಗಳು ಲಭಿಸುತ್ತವೆ. ಇದರ ಪೋಷಕಾಂಶಗಳು ಮತ್ತು ಗುಣಧರ್ಮಗಳನ್ನು ತಿಳಿದುಕೊಂಡು ಸೇವಿಸಿದರೆ, ಇದರ ಪರಿಪೂರ್ಣ ಲಾಭವನ್ನು ಪಡೆಯಲು ಸಾಧ್ಯ. ಬಾದಾಮಿಯ ಪೋಷಕಾಂಶಗಳು ಬಾದಾಮಿಯು ಪ್ರೋಟೀನ್, ಫೈಬರ್, ವಿಟಮಿನ್ ಇ, ಮ್ಯಾಗ್ನೀಸಿಯಂ, ಕ್ಯಾಲ್ಸಿಯಂ, ಜಿಂಕ್, ಐರನ್ ಮತ್ತು ಆಂಟಿ-ಆಕ್ಸಿಡೆಂಟ್ಗಳಂತಹ ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಇದು ನಮ್ಮ ದೇಹದ ಶಕ್ತಿ ಮತ್ತು ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಬಾದಾಮಿಯಲ್ಲಿ ಇರುವ ಹೈ ಡೆನ್ಸಿಟಿ ಲಿಪೋಪ್ರೋಟೀನ್ ( HDL ) ಒಳ್ಳೆಯ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ ಮತ್ತು ಕೆಟ್ಟ ಕೊಲೆಸ್ಟ್ರಾಲ್ ( LDL ) ಅನ್ನು ಕಡಿಮೆ ಮಾಡುತ್ತದೆ. ವಾತ, ಪಿತ್ತ, ಕಫ ಪ್ರಕೃತಿಗಳಿಗೆ ಬಾದಾಮಿಯ ಪ್ರಭಾವ ಆಯುರ್ವೇದದ ಪ್ರಕಾರ,…
ಜೀರ್ಣಶಕ್ತಿ ಮನುಷ್ಯನ ಆರೋಗ್ಯದ ಮೂಲ ಶಕ್ತಿ. ಯಾರಿಗೆ ಜೀರ್ಣಶಕ್ತಿ ಚೆನ್ನಾಗಿರುತ್ತದೋ, ಅವರಿಗೆ ಯಾವುದೇ ರೋಗಗಳು ಬರುವುದು ಕಷ್ಟ. ನೂರು ವರ್ಷ ಆರೋಗ್ಯವಾಗಿ ಬದುಕಲು ಜೀರ್ಣಶಕ್ತಿ ಅತ್ಯಂತ ಮುಖ್ಯ. ಆದರೆ, jirna kriye in kannada / ಜೀರ್ಣಶಕ್ತಿ ಕುಗ್ಗಿದರೆ, ಅದನ್ನು “ಅಗ್ನಿ ಮಂದ” ಎಂದು ಕರೆಯಲಾಗುತ್ತದೆ. ಇದು ಮನುಷ್ಯನ ಆರೋಗ್ಯವನ್ನು ಕ್ಷೀಣಿಸುತ್ತದೆ ಮತ್ತು ಅನೇಕ ರೋಗಗಳಿಗೆ ಕಾರಣವಾಗುತ್ತದೆ. ಜೀರ್ಣಶಕ್ತಿಯನ್ನು ಹೆಚ್ಚಿಸಲು ಸರಿಯಾದ ಆಹಾರ ಪದ್ಧತಿ ಮತ್ತು ಮನೆಮದ್ದುಗಳ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ. ಜೀರ್ಣಶಕ್ತಿ ಕುಗ್ಗಲು ಕಾರಣಗಳು / jirna kriye in kannada ಜೀರ್ಣಶಕ್ತಿಯನ್ನು ಹೆಚ್ಚಿಸುವ ಆಹಾರ ಪದ್ಧತಿ..! jirna kriye in kannada ಜೀರ್ಣಶಕ್ತಿಯನ್ನು ಹೆಚ್ಚಿಸುವ ಮನೆಮದ್ದುಗಳು..! jirna kriye in kannada ತೀರ್ಮಾನ ಜೀರ್ಣಶಕ್ತಿ ಚೆನ್ನಾಗಿದ್ದರೆ, ಜೀವನದಲ್ಲಿ ಯಾವುದೇ ಸಮಸ್ಯೆಗಳು ಬರುವುದಿಲ್ಲ. ಆದ್ದರಿಂದ, ಸರಿಯಾದ ಆಹಾರ ಪದ್ಧತಿ ಮತ್ತು ಮನೆಮದ್ದುಗಳನ್ನು ಅನುಸರಿಸಿ ಜೀರ್ಣಶಕ್ತಿಯನ್ನು ಹೆಚ್ಚಿಸಿಕೊಳ್ಳಬೇಕು. ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ ತಿನ್ನುವುದನ್ನು ತಪ್ಪಿಸಿ, ಸ್ವಚ್ಛವಾದ ಆಹಾರವನ್ನು ಸೇವಿಸಬೇಕು.…
hallu novige mane maddu /ನೀವು ಹಲ್ಲುಗಳನ್ನು ಆರೋಗ್ಯವಾಗಿಡಲು ಮನೆಮದ್ದುಗಳು ಮತ್ತು ಸರಳ ಉಪಾಯಗಳು..! ಹಲ್ಲುಗಳು ನಮ್ಮ ಆರೋಗ್ಯದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಹಲ್ಲು ಹುಳುಕಾಗುವುದು, ಹಲ್ಲು ನೋವು, ಹಲ್ಲಿನಿಂದ ರಕ್ತಸ್ರಾವ, ಮತ್ತು ಹಲ್ಲುಗಳು ಅಲುಗಾಡುವ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿವೆ. ಇವೆಲ್ಲವುಗಳ ಮೂಲ ಕಾರಣವೆಂದರೆ ನಮ್ಮ ಆಹಾರ ಪದ್ಧತಿ ಮತ್ತು ಅದರಲ್ಲಿ ಕ್ಯಾಲ್ಸಿಯಂ ಸತ್ವದ ಕೊರತೆ. ಜಂಕ್ ಫುಡ್, ಫಾಸ್ಟ್ ಫುಡ್, ಚಾಕೊಲೇಟ್, ಮತ್ತು ಐಸ್ ಕ್ರೀಮ್ ತಿನ್ನುವುದರಿಂದ ಹಲ್ಲುಗಳಿಗೆ ಅಗತ್ಯವಾದ ಪೋಷಕಾಂಶಗಳು ಸರಿಯಾಗಿ ಸಿಗುವುದಿಲ್ಲ. ಇದರಿಂದ ಹಲ್ಲುಗಳ ಶಕ್ತಿ ಮತ್ತು ಸಾಂದ್ರತೆ ಕಡಿಮೆಯಾಗುತ್ತದೆ, ಮತ್ತು ಹಲ್ಲುಗಳ ನರಗಳು ದುರ್ಬಲವಾಗುತ್ತವೆ. ಹಲ್ಲುಗಳ ಸಮಸ್ಯೆಗಳಿಗೆ ಮನೆಮದ್ದು / hallu novige mane maddu ಹಲ್ಲುಗಳ ಸಮಸ್ಯೆಗಳನ್ನು ನಿವಾರಿಸಲು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಕೆಲವು ಚೂರ್ಣಗಳು ಮತ್ತು ಉಪಾಯಗಳು ಇಲ್ಲಿವೆ. ಇವುಗಳನ್ನು ನಿಯಮಿತವಾಗಿ ಬಳಸಿದರೆ, ಹಲ್ಲುಗಳು ಆರೋಗ್ಯವಾಗಿ ಮತ್ತು ಬಲವಾಗಿರುತ್ತವೆ. ಹಲ್ಲುಗಳ ಆರೋಗ್ಯಕ್ಕೆ ಸೂಚನೆಗಳು/ hallu novige mane maddu…
ವೆರಿಕೋಸ್ ವೇನ್ಸ್: ವಿವರಣೆ ಮತ್ತು ಕಾರಣಗಳು ( Varicose Veins ) ವೆರಿಕೋಸ್ ವೇನ್ಸ್ ಅಥವಾ ಕಾಲಲ್ಲಿ ಉಬ್ಬಿರುವ ನರ / ರಕ್ತನಾಳ ಎಂಬುದು ರಕ್ತದ ಸರಣಿಯ ವೈಶಿಷ್ಟ್ಯವಾದ ರೋಗವಾಗಿದ್ದು, ಶರೀರದ ವಿಶೇಷವಾಗಿ ಕಾಲುಗಳಲ್ಲಿ ಮತ್ತು ಕೆಲವೊಮ್ಮೆ ಇತರ ಭಾಗಗಳಲ್ಲಿ ರಕ್ತನಾಳಗಳು ವಿಪರೀತವಾಗಿ ಉದ್ದಗೊಳ್ಳುತ್ತವೆ ಮತ್ತು ರಕ್ತನಾಳಗಳಲ್ಲಿ ಬಾವು ಕಾಣುತ್ತೆ. ಇದರಿಂದಾಗಿ ತಿರುವು, ಉಬ್ಬು ಮತ್ತು ನೋವು ಉಂಟುಮಾಡುತ್ತದೆ. “ವೆರಿಕೋಸ್ ವೇನ್ಸ್: ಕಾರಣಗಳು, ಲಕ್ಷಣಗಳು ಮತ್ತು ಆರೋಗ್ಯಕರ ಪರಿಹಾರಗಳು” ಸಾಧಾರಣ ಕಾರಣಗಳು: ( Varicose Veins ) “ವೆರಿಕೋಸ್ ವೇನ್ಸ್ನ್ನು ತಡೆಯಲು ಮತ್ತು ತಕ್ಷಣ ಪರಿಹಾರಕ್ಕೆ ಆಯುರ್ವೇದದ ಸುಲಭ ಮನೆಮದ್ದುಗಳು” 1. ಆಹಾರ ನಿಯಮಗಳು: “ವೆರಿಕೋಸ್ ವೇನ್ಸ್: ( Varicose Veins ) ಸಮಸ್ಯೆಗೆ ರಕ್ತ ಶುದ್ಧೀಕರಣ ಮಾಡುವ ಕಷಾಯ ( Varicose Veins ) ಸಮಸ್ಯೆಗೆ ಕಾಲಿಗೆ ಹಚ್ಚುವ ಒಂದು ಎಣ್ಣೆ ತಯಾರಿಸಿ : “ವೆರಿಕೋಸ್ ವೇನ್ಸ್ಗಾಗಿ ಸಮಗ್ರ ಚಿಕಿತ್ಸೆ: ಆಹಾರ, ಯೋಗ ಮತ್ತು ಆಯುರ್ವೇದ ಪರಿಹಾರ” ವ್ಯಾಯಾಮ ಮತ್ತು…
ಇಂದಿನ ಸಂಚಿಕೆಯಲ್ಲಿ, Karulu Shuddhi / ಕರುಳಿಗೆ ಅಂಟಿದ ಮಲ ಸ್ವಚ್ಛ ಮಾಡುವ ವಿಧಾನ ಮತ್ತು ಮಲಬದ್ಧತೆಯನ್ನು ನಿವಾರಣೆ ಮಾಡಿಕೊಳ್ಳುವುದಕ್ಕೆ ಒಂದು ಅದ್ಭುತವಾದ ಜ್ಯೂಸ್ ಈ ಕುರಿತಾಗಿ ಮಾಹಿತಿಗಳನ್ನು ನೋಡೋಣ. Karulu Shuddhi / ಕಾರಣಗಳು? ಮಲಬದ್ಧತೆಯ ಸಮಸ್ಯೆ ಬರುವುದಕ್ಕೆ ಪ್ರಧಾನವಾದ ಕಾರಣ ಯಾವುದು ಎಂದರೆ? ಅಜೀರ್ಣ, ನಿದ್ರಾಹೀನತೆ, ಹೆಚ್ಚಾಗಿ ಫಾಸ್ಟ್ ಫುಡ್ ಮತ್ತು ಜಂಕ್ ಫುಡ್ಸ್ ಗಳನ್ನು ಸೇವನೆ ಮಾಡುವುದು, ಅಕಾಲಿಕ ಆಹಾರವನ್ನು ಸೇವನೆ ಮಾಡುವುದು, ತಡವಾಗಿ ಮಲಗುವುದು, ತಡವಾಗಿ ಎಳುವ ಅಭ್ಯಾಸದಿಂದ, ವಾತ ವಿಕಾರ ಇದು ಬಹಳ ಪ್ರಮುಖವಾಗಿ ಮಲ ತ್ಯಾಗ ಮಾಡುವಂತಹ ಒಂದು ಅಪಾನ ವಾಯುವಿನ ನಿಶಕ್ತಿಯಿಂದ ವಾತವಿಕಾರದಲ್ಲಿ ಪ್ರಾಣ ವಾಯುವಿನ ವಿಕಾರ, ಅಪಾನ ವಾಯುವಿಕಾರ, ಉದಾನ ವಾಯುವಿಕಾರ, ವ್ಯಾನ ವಾಯುವಿಕಾರ, ಹೀಗೆ ಪಂಚಪ್ರಾಣಗಳು. ಪ್ರಾಣ, ಅಪಾನ, ಉದಾನ, ವ್ಯಾನ, ಸಮಾನ, ಈ ಐದು ವಾಯುಗಳಲ್ಲಿ ವಿಕಾರಗಳು ಉಂಟಾದರೆ, ಒಂದೊಂದು ವಾಯುವಿಗೂ ಸಂಬಂಧ ಪಟ್ಟಿರುವಂತಹ ಕಾಯಿಲೆಗಳು ಶರೀರದಲ್ಲಿ ಬರುತ್ತವೆ. ಹಾಗೆ ಯಾವಾಗ ವಾತವಿಕಾರದಲ್ಲಿ ಅಪಾನವಾಯು in balance…
ಅನ್ನಂ ಭವತಿ ಭೂತಾನಿ ಸೂತ್ರ ಸ್ಥಾನ 25ನೇ ಅಧ್ಯಯನದ ಪ್ರಕಾರ (ಅನ್ನಂ ಭವತಿ ಭೂತಾನಿ) ಅಂದರೆ, (ಅನ್ನಂ ಬ್ರಹ್ಮ) ಅನ್ನಕ್ಕೆ ಬ್ರಹ್ಮಾಂತ ಏಕೆ ಕರೆದರು? White Rice is Good or Bad / ಅನ್ನ ಎಂದರೆ ಅಕ್ಕಿಯಿಂದ ಮಾಡುವಂತಹ ಅನ್ನ ಅಷ್ಟೇ ಅಲ್ಲ. ನಾವು ಏನೆಲ್ಲಾ ಆಹಾರಗಳನ್ನು ಉಪಯೋಗ ಮಾಡುತ್ತೇವೆಯೋ, ಅವೆಲ್ಲವೂ ಕೂಡ ಅನ್ನ. ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ನೋಡೋಣ. White Rice is Good or Bad / ಅನ್ನಕ್ಕೆ ಬ್ರಹ್ಮ ಅಂತ ಏಕೆ ಕರೆದರು? ಬ್ರಹ್ಮನ ಕೆಲಸ ಏನು ಎಂದರೆ? ಈ ಲೋಕವನ್ನು ಸೃಷ್ಟಿ ಮಾಡುವುದು, ಒಟ್ಟಾರೆ ಹೇಳಬೇಕು ಎಂದರೆ, ಸೃಷ್ಟಿಯನ್ನು ಮಾಡುವುದು ಬ್ರಹ್ಮನ ಕೆಲಸ. ವಿಷ್ಣುವಿನ ಕೆಲಸ ಏನು? ಪಾಲನೆ ಮಾಡುವ ಕೆಲಸ. ಸೃಷ್ಟಿಯಾಗಿರುವಂಥದ್ದು ಪಾಲನೆ ಮಾಡುವದು ವಿಷ್ಣುವಿನ ಕೆಲಸ. ಮಹೇಶ್ವರನ ಕೆಲಸ ಏನು? ನಾಶ ಮಾಡುವಂತಹ ಕೆಲಸ. ಹಳೆದು ಹೋಗಿ, ಹೊಸದು ಬರುವಂತಹ ಕೆಲಸ ಮಹೇಶ್ವರ ಮಾಡುತ್ತಾನೆ. White Rice is…
ಇಂದಿನ ಸಂಚಿಕೆಯಲ್ಲಿ, ಬಸ್ಸಿನಲ್ಲಿ ಕಾರುಗಳಲ್ಲಿ ಪ್ರವಾಸ ಮಾಡಬೇಕಾದರೆ Vomiting Mane Maddu / ವಾಂತಿಯಾಗುತ್ತದೆ. ಆ ಮೇಲೆ ಜನನಿ ಬೀಡ ಪ್ರದೇಶಗಳಲ್ಲಿ ಮಾಲ್ಗಳಲ್ಲಿ ಹೋದರೆ, ವಾಂತಿ ಬಂದಂತೆ ಆಗುತ್ತದೆ. ಬ್ಯಾಂಕುಗಳಲ್ಲಿ ಎಸಿ ಬೋಂಡಾ, ಬಜ್ಜಿ, ಎಲ್ಲಾ ತರಹದ ಖಾದ್ಯ ಪದಾರ್ಥಗಳನ್ನು ತಂದು ಮುಂದೆ ಇಟ್ಟರೂ ಕೂಡ, ಅವುಗಳನ್ನು ತಿನ್ನಬೇಕು ಎನಿಸುತ್ತದೆ ಆದರೆ ವಾಂತಿ ಬಂದಂತೆ ಆಗುವುದರಿಂದ ಅವುಗಳನ್ನು ತಿನ್ನುವುದಕ್ಕೆ ಆಗುವುದಿಲ್ಲ ಇಂತಹ ಸಂದರ್ಭದಲ್ಲಿ ಏನು ಮಾಡಬೇಕು? ಎಂಬ ವಿಷಯವಾಗಿ ಇಂದಿನ ಸಂಚಿಕೆಯಲ್ಲಿ ಮಾಹಿತಿಯನ್ನು ನೋಡೋಣ. Vomiting Mane Maddu / ಇದಕ್ಕೆ ಪರಿಹಾರ ಏನು ಎಂದರೆ? ಸಂಸ್ಕೃತದಲ್ಲಿ ಇದಕ್ಕೆ (ಲವ್) ಎನ್ನುತ್ತಾರೆ. ಕನ್ನಡದಲ್ಲಿ ಇದಕ್ಕೆ ಲವಂಗ ಎನ್ನುತ್ತಾರೆ. ಲವಂಗ ದಿ ಬೆಸ್ಟ್ ಡ್ರಗ್ ಫಾರ್ ದಿಸ್ ಪ್ರಾಬ್ಲಮ್ ನಾವು ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇವೆ. ಇದು ಹೀಟ್ ಆಗಿದೆಯಾ? ಅಥವಾ ಕೋಲ್ಡ್ ಆಗಿದೆಯಾ? ಹೆಚ್ಚು ಜನರ ತಲೆಯಲ್ಲಿ ಲವಂಗ ಹಿಟ್ ಇದೆ ಎಂದು ಉತ್ತರ ಬರುತ್ತದೆ. ಏಕೆಂದರೆ? ಲವಂಗವನ್ನು ತಿಂದಾಗ ನಾಲಿಗೆಯ…
ಇಂದಿನ ಸಂಚಿಕೆಯಲ್ಲಿ, ಸಣ್ಣ ಇರುವರು ದಪ್ಪ ಆಗಲು / Dappa Agalu Mane Maddu ಹಲವಾರು ಕಸರತ್ತುಗಳು ಮಾಡಿ ಪ್ರಯೋಜನವಾಗುವುದಿಲ್ಲ. ಆದರೆ ಈ ಮನೆಮದ್ದು & ದಿನಚರಿ ಒಮ್ಮೆ ಪ್ರಯತ್ನ ಮಾಡಿ ಖಂಡಿತಾ ನೀವು ದಪ್ಪ ಆಗುತ್ತೀರಾ..! ಈ ವಿಷಯದ ಬಗ್ಗೆ ಮಾಹಿತಿಯನ್ನು ನೋಡೋಣ. ಬಹಳಷ್ಟು ಜನರು ದಪ್ಪ ಆಗಬೇಕು ಅಂತ ವಿಟಮಿನ್ ಕ್ಯಾಲ್ಸಿಯಂ, ಪ್ರೋಟೀನ್, ಅದಕ್ಕೆ ಸಂಬಂಧಿಸಿದ ಮಾತ್ರೆಗಳನ್ನು ತಗೆದುಕೊಳ್ಳುತ್ತಿರುತ್ತಾರೆ. ದಿನನಿತ್ಯ ಮಾಂಸ, ಚಿಕನ್ , ದಿನನಿತ್ಯ ಇಪ್ಪತ್ತು ಮೊಟ್ಟೆ, ಏನೇನೂ ತಿನ್ನುತ್ತಾರೆ. ಏನು ತಿಂದರೂ ಖಂಡಿತವಾಗಿ ದಪ್ಪ ಆಗುವುದಿಲ್ಲ. ಇದೆನಾಯಿತಪ್ಪ ನಾವು ಜೀವಮಾನದಲ್ಲಿ Dappa Agalu Mane Maddu / ದಪ್ಪ ಆಗಲು ಸಾಧ್ಯವಿಲ್ಲ ಅಂತ ಹೇಳುತ್ತಾರಲ್ಲ ಹೇಗೆ ಮಾಡುವುದು ? ದಪ್ಪ ಆಗದೆ ಇರಲು ಕಾರಣ..? ಎಲ್ಲಿಯವರೆಗೆ ನೀವು ತೆಳ್ಳಗಿರುವವರು ದಪ್ಪ ಆಗದಿರಲು ಕಾರಣವೇನು ಅಂತ ಅರ್ಥ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ನೀವು ದಪ್ಪ ಆಗಲು ಸಾಧ್ಯವಿಲ್ಲ. ನೀವು ಬೇಕಾದ್ದು ತಿನ್ನಿ , ಜೀಮ್ ಗೀಮ್ ಎಲ್ಲ ಮಾಡಿದರು…